WELCOME TO KUMBLA BRC BLOG ............. ബി.ആർ.സി. ബ്ലോഗിലേക്ക് സ്വാഗതം ...........
NEAR GHS PERDALA P.O. PERDALA BADIADKA

29 January 2015

Cluster Training on 31-01-2015




 Cluster Training on 31-01-2015


      All LP & UP @ GBUPS PERDALA

Except 
 UP Arabic & Urdu   @  GUPS KASARAGOD
 Work Exp                 @  SNAUPS  PADANNAKAD
 ART & PT                @  CHERKALA CENTRAL


Note : All the Teachers  are directed to attend the cluster training with the Handbook of concerned subjects. 

24 January 2015

One day DRG Training



One day DRG training for familiarizing the  cluster training modules is scheduled  to be conducted on 29.1.2015 as detailed below.




Sl No
Subject/Class
Centre
BRC
1
Std I
BRC Hosdurg
BRC Hosdurg
2
Std II
BRC Hosdurg
BRC Hosdurg
3
Std III
BRC Hosdurg
BRC Hosdurg
4
Std IV
BRC Hosdurg
BRC Hosdurg
5
UP Sanskrit
BRC Hosdurg
BRC Hosdurg
6
UP  English
SNAUPS Padnakkad
BRC Hosdurg
7
UP  Maths
SNAUPS  Padnakkad
BRC Hosdurg
8
UP Hindi
GUPS Puthiyakandam
BRC Bekal
9
UP Malayalam
GUPS Puthiyakandam
BRC Bekal
10
UP Social Science
BRC Bekal
BRC Bekal
11
UP Basic Science
GUPS Agasarahola
BRC Bekal
12
UP Urdu
GUPS Kasaragod
BRC Kasaragod
13
LP/UP Arabic
GUPS Kasaragod
BRC Kasaragod
14
Art, Work, PET
Marthoma H.S. cherkala
BRC Kasaragod
15
UP Kannada
BRC Manjeshwar
BRC Manjeshwar

20 January 2015





ONE DAY TRAINING  FOR  UP  (SCIENCE  AND MATHEMATICS )  TEACHERS   ON   21    JAN    2015         @ BRC KUMBLA 
 

9 January 2015

ಕವಿ ಕಯ್ಯಾರರ ಕಣ್ಣುಗಳು ಬೆಳಗಲಿ _ ಶ್ರೀ ಯತೀಶ್ ಕುಮಾರ್ ರೈ





 ಕವಿ ಕಯ್ಯಾರರ ಕಣ್ಣುಗಳು ಬೆಳಗಲಿ
             _ ಶ್ರೀ ಯತೀಶ್ ಕುಮಾರ್ ರೈ

ಬದಿಯಡ್ಕ : ಶತಾಯುಷಿ ಕವಿ ಶ್ರೀ ಕಯ್ಯಾರರು ಬದಿಯಡ್ಕ ಪಂಚಾಯತು ಅಧ್ಯಕ್ಷರಾಗಿದ್ದಾಗ ಸ್ಥಾಪಿಸಿದ ಎರಡು ಶಾಲೆಗಳು ಅವರ ಕಣ್ಣುಗಳು ಇದ್ದ ಹಾಗೆ. ಆ ಶಾಲೆಗಳ ಮಕ್ಕಳ ಸಂಖ್ಯೆ ಹಾಗೂ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಿ ಬೆಳಗಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎ೦ದು ಸರ್ವಶಿಕ್ಷಾ ಅಭಿಯಾನದ ಜಿಲ್ಲಾ ಪ್ರೋಗ್ರಾಂ ಓಫಿಸರ್  ಶ್ರೀ ಯತೀಶ್ ಕುಮಾರ್ ರೈ ಅಭಿಪ್ರಾಯಪಟ್ಟರು.  ಅವರು ಶ್ರೀ ಶಂಕರನಾರಾಯಣ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯ ಶಾಲಾಭಿವೃದ್ಧಿ ಸೆಮಿನಾರ್ ಮತ್ತು ಫೋಕಸ್ 2015ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯವರಾಗಿ ಮಾತನಾಡುತ್ತಿದ್ದರು.
            ಕಾರ್ಯಕ್ರಮವನ್ನು ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಸಿ.ಎಚ್  ಅವರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಶಾರದ ಉದ್ಘಾಟಿಸಿದರು. ಕುಂಬಳೆ ಬಿ.ಆರ್.ಸಿಯ ಬಿ.ಪಿ.ಒ  ಶ್ರೀ ರಾಧಾಕೃಷ್ಣರವರು ಪ್ರಾಸ್ತಾವಿಕ ನುಡಿಯನ್ನಾಡಿದರು. ತರಬೇತುದಾರರಾದ  ಶ್ರೀ  ಯೂಸಫ್, ಶ್ರೀಮತಿ ಕಾರ್ಮಿಳಿ, ನವಜೀವನ ಹೈಸ್ಕೂಲ್  ಪಿ.ಟಿ.ಎ ಅಧ್ಯಕ್ಷರಾದ
 ಶ್ರೀ  ಜಗನ್ನಾಥ ಆಳ್ವ ,ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಚ್ಯುತ ಮಣಿಯಾಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲಾಧ್ಯಾಪಕ  ಶ್ರೀ ರಾಜೇಶ್ ಪ್ರಬಂಧ ಮಂಡಿಸಿದರು.
              ಕಾರ್ಯಕ್ರಮದಲ್ಲಿ  ಎ೦.ಪಿ.ಟಿ.ಎ ಅಧ್ಯಕ್ಷೆ  ಶ್ರೀಮತಿ ವಿಜಯಕುಮಾರಿ, ವಿದ್ಯಾಗಿರಿ  ಶಾಲಾಧ್ಯಾಪಿಕೆ ಶ್ರೀಮತಿ ಅಂಬಿಕಾ ಸರಸ್ವತಿ,ಕ್ಲಬ್  ಅಧ್ಯಕ್ಷರಾದ  ಶ್ರೀ ರವಿ ಕೈಲಂಕಜೆ, ಶಾಲಾ ಹಿತೈಷಿಗಳಾದ  ಶ್ರೀ ಪುರುಷೋತ್ತಮ ಭಟ್, ಶ್ರೀ ಗೋವಿಂದ ಭಟ್, ಶ್ರೀ ಕೇಸರಿ ಕಡಾರ್, ಶ್ರೀಮತಿ ರೇವತಿ ಮೊದಲಾದವರು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು. ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಕ್ಷ್ಮಿ ಸ್ವಾಗತಿಸಿ ಕೊನೆಯಲ್ಲಿ ಶಾಲಾಧ್ಯಾಪಿಕೆ ಶ್ರೀಮತಿ ಸವಿತ.ಸಿ.ಎಚ್ ಧನ್ಯವಾದವಿತ್ತರು. ನ೦ತರ ಶಾಲಾಭಿವ್ರ್ ದ್ಧಿ  ಸಮಿತಿ ರೂಪಿಸಲಾಯಿತು

X'MAS CELEBRATION WITH HBE STUDENT - PAPER NEWS